• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 





Home culture

ಕಲಾ ತಪಸ್ಸ್ ಲಾಂಚನ ಅನಾವರಣ.

Tulunada Dhwani News Desk by Tulunada Dhwani News Desk
October 15, 2024
in culture
0
ಕಲಾ ತಪಸ್ಸ್ ಲಾಂಚನ ಅನಾವರಣ.
0
SHARES
11
VIEWS
Share on FacebookShare on TwitterShare on WhatsApp

ಕಲಾ ತಪಸ್ಸ್ ಲಾಂಚನ ಅನಾವರಣ
ಕರಿನ ಒಂಜಿ  ವರ್ಷಡಿಂಚಿ ಇಂದ್ರಾಳಿಡ್  ಅಸಕ್ತರೆಗ್ ಸಂಗೀತ ಶಿಕ್ಷಣ ಕೊರೊಂದುಪ್ಪುನ ಕುಮಾರಿ ಶ್ರಾವ್ಯ ಎಸ್ ಬಾಸ್ರಿ ಮೆರೆನಸಂಗೀತ ಶಾಲೆದ  ಪುಧರು ಬೊಕ್ಕ ಲಾಂಚನ ಅನಾವರಣ, ಸರಸ್ವತಿ ಪೂಜೆ ಬೊಕ್ಕ ವಿದ್ಯಾರ್ಥಿಲೆಡ್ದ್ ಗಾನಾರ್ಪಣೆ ಕಾರ್ಯಕ್ರಮ ಇಂದ್ರಾಳಿದ  ಶ್ರೀಸವಾಸ್ಯಂ ಡ್  ವೈಭವಡ್  ನಡತುಂಡ್. ಸಭಾಧ್ಯಕ್ಷತೆಡಿತ್ತುದ್,
ಲಾಂಛನ ಅನಾವರಣ ಮಲ್ತುದ್ ಪಾತೆರಿನ ಮಾಹೆದ ಗಾಂಧಿಯನ್ ಸೆಂಟರ್ ನಿರ್ದೇಶಕೆರಾಯಿನ ಪ್ರೊ ವರದೇಶ್ ಹಿರೇಗಂಗೆ ಮೇರು,ಸಂಗೀತ ಮನಸ್ಸುಗ್ ಆನಂದದ ಅನುಭೂತಿನ್ ಕೊರ್ಪುಂಡ್. ಕಲೆ ಪಂಡ ಸಂಗೀತನಾ  ನಾಟ್ಯನಾ  ಮಾತ್ರ ಅತ್ತ್. ಅಯಿಕ್ ವಿಶೇಷವಾಯಿನ ಬೊಕ್ಕ ವಿಶಾಲವಾಯಿನ ಅರ್ಥವ್ಯಾಪ್ತಿ ಉಂಡು. ಅಂಚಿನ  ಕಲೆನ್  ಕರಗತ ಮಲ್ತೊಂಬಿನ ಸುಲಭದ ವಿಷಯ ಅತ್ತ್. ಸಂಗೀತದಂಚ ಶಾಸ್ತ್ರೀಯ ಪರಂಪರೆದ ಕಲೆನ್ ಮೈಗೂಡಿಸಾವೊಡಾಂಡ ಏಕಾಗ್ರತೆ, ಅಚಲವಾಯಿನ ಶ್ರದ್ಧೆ ಬೊಕ್ಕ ಶಿಸ್ತುಡ್  ತಪಸ್ಸುದಲೆಕ್ಕ ಸಿದ್ಧ ಮಲ್ಪುನ  ಅತ್ಯಗತ್ಯ . ಈ ನಿಟ್ಟುಡ್  ಶ್ರಾವ್ಯನ ಸಂಗೀತ ಶಾಲೆಗ್  ಆಯ್ಕೆ ಮಲ್ದಿನ  ಪುದರು – ಕಲಾ ತಪಸ್ಸ್ ಬೊಕ್ಕ ಅಯಿಕ್  ಪೂರಕವಾಗಿ ರಚಿಸಿದ ಲಾಂಛನವು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಲಾ ತಪಸ್ಸ್ ಹೆಸರು ಮತ್ತು ಲಾಂಚನವನ್ನು ಹೆಮ್ಮೆಯಿಂದ ಅನಾವರಣ ಗೊಳಿಸುತ್ತಾ ಈ ಸಂಸ್ಥೆಯು ಶಾಶ್ವತವಾದ ಕೀರ್ತಿಯನ್ನು ಪಡೆಯಲಿ ಎಂದು ಪ್ರೊ ವರದೇಶ ಹಿರೇಗಂಗೆ ಹೇಳಿದರು. ಇನ್ನೊಬ್ಬರಿಗೆ ಕಲಿಸುವುದರಿಂದ ದ್ವಿಮುಖ ಲಾಭವಿದೆ. ದೀಪದಿಂದ ದೀಪಗಳು ಬೆಳಗಿದಂತೆ , ಜ್ಞಾನದಾನದಿಂದ ಜ್ಞಾನವೂ ಇಮ್ಮಡಿಗೊಳ್ಳುತ್ತದೆ, ಪಸರಿಸುತ್ತಲೂ ಹೋಗುತ್ತದೆ. ಕಲಿಸುವುದರಿಂದ ಸ್ವಂತ ಕಲಿಕೆಯಲ್ಲಿಯೂ ನಿರಂತರತೆಯನ್ನು ಕಾಯ್ದುಕೊಳ್ಳುತ್ತಾ ಅಪಾರ ಪಾಂಡಿತ್ಯವನ್ನು ಗಳಿಸಬಹುದಾಗಿದೆ. ಇಂತಹ ಜ್ಞಾನಾರ್ಜನೆಯ ಯಜ್ಞ ಸದಾ ಮುಂದುವರಿಯಲಿ ಎಂದು ಪ್ರೊ ಹಿರೇಗಂಗೆ ಆಶಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂರವರು ಜ್ಯೋತಿ ಬೆಳಗಿಸಿ ಮಾತನಾಡಿ ಸಂಗೀತ ಕಲಿಕೆಯ ಮಹತ್ವವನ್ನು ಸಾದ್ಯಂತವಾಗಿ ವಿವರಿಸಿ ವಿದ್ಯಾರ್ಥಿಗಳನ್ನು ಹರಸಿದರು. ಇನ್ನೋರ್ವ ಅತಿಥಿ ಡಾ ಕಲ್ಯಾ ಸುರೇಶ ಶೆಣೈಯವರು ಶುಭಾಶಂನೆಗೈದರು.
ಅರ್ಥಪೂರ್ಣ ಲಾಂಚನವನ್ನು ಸಂಸ್ಥೆಗಾಗಿ ವಿನ್ಯಾಸಗೊಳಿಸಿದ ಖ್ಯಾತ ವೆಬ್ ಡಿಸೈನರ್ ಶಶಿಕಾಂತ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸಗೌರವ ಪೂರ್ವಕ ಅಭಿನಂದಿಸಲಾಯಿತು. ಸಂಗೀತ ಶಿಕ್ಷಕಿ ಶ್ರಾವ್ಯ ಎಸ್ ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಗೆ ಕಲಾ ತಪಸ್ಸ್ ಹೆಸರನ್ನು ಆಯ್ಕೆ ಮಾಡಿದ ಹಿನ್ನಲೆಯನ್ನು ಪ್ರಚುರಪಡಿಸಿದರು. ಶ್ರವಣ್ ಎಸ್ ಬಾಸ್ರಿ ಸಂಸ್ಥೆಯ ಮುಂದಿನ ಯೋಚನೆ ಯೋಜನೆ, ಸಾಮಾಜಿಕ ಜಾಲತಾಣದ ನಿರ್ವಹಣೆ ಮುಂತಾದವುಗಳ ಕುರಿತು ಮಾಹಿತಿ ನೀಡಿದರು. ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ದಂಪತಿಗಳಿಗೆ ಶಿಷ್ಯೆ ಶ್ರಾವ್ಯ ಗುರುವಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳಾದಶ್ರೀಪಾದ, ಸುಧಶ್ರೀ ಮತ್ತು ಸಂಜನಾ ಪ್ರಾರ್ಥಿಸಿದರು, ವಿದ್ಯಾರ್ಥಿ ಶ್ರೀಮತಿ ಲಕ್ಷ್ಮೀ ಪುರಾಣಿಕ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಬಾಸ್ರಿಯವರು ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಶ್ರೀಮತಿ ದಿವ್ಯಾ ಯೋಗೀಶ್ ವಂದಿಸಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಗೆ ವಿಶೇಷ ಸಂಗೀತ ತರಗತಿ, ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂರವರಿಂದ ವಿದ್ಯಾರ್ಥಿಗಳಿಗೆ ಆಶೀರ್ವಾದಪೂರ್ವಕ ಸಂಗೀತ ಪಾಠಗೀತ ಸಂವಾದ, ಮತ್ತು ವಿವಿಧ ಸಂಗೀತ ಸಂಬಂಧೀ ವಿನೋದದಾಟಗಳನ್ನು ನೆರವೇರಿಸಲಾಯಿತು.

Previous Post

ಜನಾರ್ಧನ್ ಕೊಡವೂರು

Next Post

ಯಕ್ಷನಾದೋತ್ಸವಡ್ ಬೂಕು ಬುಡುಗಡೆ.

Related Posts

ಒಡಿಪುಡ್ ನಡತಿನ ಆಳ್ವಾಸ್ ವೈಭವ
culture

ಒಡಿಪುಡ್ ನಡತಿನ ಆಳ್ವಾಸ್ ವೈಭವ

December 15, 2025
ಶಾರದಾ ನೃತ್ಯಾಲಯ
culture

ಶಾರದಾ ನೃತ್ಯಾಲಯ

December 4, 2025
ಕಸಾಪ ವತಿಡ್ದ್ ಪುಸ್ತಕ ಕೊಡುಗೆ
culture

ಕಸಾಪ ವತಿಡ್ದ್ ಪುಸ್ತಕ ಕೊಡುಗೆ

September 16, 2025
ವಿದ್ವತ್ಪೂರ್ವ ಸಂಗೀತೊಡ್ ಪ್ರಸನ್ನ ಎಚ್.
culture

ವಿದ್ವತ್ಪೂರ್ವ ಸಂಗೀತೊಡ್ ಪ್ರಸನ್ನ ಎಚ್.

September 2, 2025
Next Post
ಯಕ್ಷನಾದೋತ್ಸವಡ್ ಬೂಕು ಬುಡುಗಡೆ.

ಯಕ್ಷನಾದೋತ್ಸವಡ್ ಬೂಕು ಬುಡುಗಡೆ.

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಚಾಕಲೇಟ್ ಲೋಕದ ಉದ್ಯಮಿ

ಚಾಕಲೇಟ್ ಲೋಕದ ಉದ್ಯಮಿ

June 9, 2026
ಸಿಲ್ವರ್ ಫೆಸ್ಟ್

ಸಿಲ್ವರ್ ಫೆಸ್ಟ್

June 6, 2026
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್

June 6, 2026
ತುಳುನಾಟಕ ಕಾರ್ಯಾಗಾರ

ತುಳುನಾಟಕ ಕಾರ್ಯಾಗಾರ

June 6, 2026
ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ

June 5, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • job
  • kapu marigudi
  • kitchen
  • rajakeeya
  • science
  • shocking news
  • society
  • spl news
  • sports
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ