• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ಸೆ.19 ಗ್ ಬಸ್ರೂರು ಡ್ ತುಳುವೇಶ್ವರಗ್ ಜ್ಯೋತಿರ್ಲಿಂಗ ತೀರ್ಥಾಭಿಷೇಕ.

Tulunada Dhwani by Tulunada Dhwani
September 14, 2026
in news
0
ಸೆ.19 ಗ್ ಬಸ್ರೂರು ಡ್ ತುಳುವೇಶ್ವರಗ್ ಜ್ಯೋತಿರ್ಲಿಂಗ ತೀರ್ಥಾಭಿಷೇಕ.
0
SHARES
0
VIEWS
Share on FacebookShare on TwitterShare on WhatsApp

ಸೆಪ್ಟೆಂಬರ್ 19ರಂದು ಬಸ್ರೂರಿನಲ್ಲಿ ಶ್ರೀ ತುಳುವೇಶ್ವರನಿಗೆ ದ್ವಾದಶ ಜ್ಯೋತಿರ್ಲಿಂಗ ತೀರ್ಥಾಭಿಷೇಕ

ಬಸ್ರೂರು: ಬಸ್ರೂರು ಶ್ರೀ ತುಳುವೇಶ್ವರ ದೇವಸ್ಥಾನದ ತುಳುವೇಶ್ವರಿ ಮೂಲದೇವಿಯ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಅಂಗವಾಗಿ ಸೆಪ್ಟೆಂಬರ್ 19 ಮತ್ತು 20ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಇದರ ಅಂಗವಾಗಿ ಸೆಪ್ಟೆಂಬರ್ 19ರಂದು ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಶ್ರೀ ತುಳುವೇಶ್ವರನಿಗೆ ದ್ವಾದಶ ಜ್ಯೋತಿರ್ಲಿಂಗಗಳ ಪವಿತ್ರ ತೀರ್ಥಜಲದಿಂದ ವಿಶೇಷ ತೀರ್ಥಾಭಿಷೇಕ ನಡೆಯಲಿದೆ.

ತುಳುವರ್ಲ್ಡ್ ಫೌಂಡೇಶನ್ ಸದಸ್ಯರಾದ ನಿತಿನ್ ಪೂಜಾರಿ, ಅಜಯ್ ದೇವಾಡಿಗ, ರಿತೇಶ್ ಹಾಗೂ ಬಸಂತ್ ನಾಲ್ವರು ಯುವಕರು ಸುಮಾರು 48 ದಿನಗಳ ಕಾಲ ತಮ್ಮದೇ ವಾಹನದಲ್ಲಿ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳ ಯಾತ್ರೆ ಕೈಗೊಂಡು, ಎಲ್ಲಾ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪವಿತ್ರ ತೀರ್ಥಜಲವನ್ನು ಸಂಗ್ರಹಿಸಿ ಬಸ್ರೂರಿಗೆ ತಂದಿದ್ದಾರೆ. ಈ ತೀರ್ಥಜಲವನ್ನು ಶ್ರೀ ತುಳುವೇಶ್ವರನಿಗೆ ಅಭಿಷೇಕದ ಮೂಲಕ ಸಮರ್ಪಿಸಲಾಗುವುದು.

ವಿಶೇಷ ತೀರ್ಥಾಭಿಷೇಕವನ್ನು ನೀಲೇಶ್ವರದ ತಂತ್ರಿಗಳಾದ ಅರವತ್ತ್ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳು ನೆರವೇರಿಸಲಿದ್ದಾರೆ. ತೀರ್ಥಾಭಿಷೇಕದ ಬಳಿಕ ತುಳುವೇಶ್ವರಿ ಮೂಲದೇವಿಯ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯಲಿದೆ.

“ಶ್ರೀ ತುಳುವೇಶ್ವರನ ದರ್ಶನ ಮಾಡಿದರೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನದ ಫಲ ದೊರೆಯುತ್ತದೆ” ಎಂಬ ಭಕ್ತಿಯ ನಂಬಿಕೆಯ ಹಿನ್ನೆಲೆಯಲ್ಲಿ ಈ ವಿಶೇಷ ತೀರ್ಥಾಭಿಷೇಕವನ್ನು ಆಯೋಜಿಸಲಾಗಿದೆ. ಒಂದೇ ಸಾನಿಧ್ಯದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪವಿತ್ರ ತೀರ್ಥಸಂಗಮ ನಡೆಯುತ್ತಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.

ಇದೇ ಸಂದರ್ಭದಲ್ಲಿ ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಬೆಳವಣಿಗೆಯೂ ಮಹತ್ವ ಪಡೆದಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ, ಅಂಜಾರು ರಾಮಣ್ಣ ಹೆಗ್ಡೆ ಹಾಗೂ ಎಸ್.ಯು. ಪಣಿಯಾಡಿ ಅವರ ತುಳುವ ಚಳುವಳಿಯ ಶತಮಾನೋತ್ಸವ, ಸೆಪ್ಟೆಂಬರ್ 23ರಿಂದ ನಡೆಯಲಿರುವ ತುಳುವ ಮಹಾಸಭೆಯ 99ನೇ ವರ್ಷಾಚರಣೆ ಹಾಗೂ 19 ರಾಷ್ಟ್ರಗಳಲ್ಲಿ ತುಳುವ ಮಹಾಸಭೆಯ ಕಾರ್ಯವ್ಯಾಪ್ತಿ ವಿಸ್ತರಿಸಿರುವುದು ತುಳು ನುಡಿ ಮತ್ತು ಸಂಸ್ಕೃತಿಯ ಪುನರ್‌ವೈಭವದ ವ್ಯಾಪ್ತಿಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಬಸ್ರೂರು ಶ್ರೀ ತುಳುವೇಶ್ವರ–ತುಳುವೇಶ್ವರಿ ಸಾನಿಧ್ಯದ ಮಹತ್ವವೂ ಮತ್ತಷ್ಟು ಗಮನ ಸೆಳೆಯುತ್ತಿದೆ.

ಸಮಸ್ತ ತುಳುನಾಡಿನ ಜನರು ಹಾಗೂ ಶ್ರೀ ತುಳುವೇಶ್ವರ–ತುಳುವೇಶ್ವರಿ ಭಕ್ತರು ಸೆಪ್ಟೆಂಬರ್ 19ರಂದು ಬಸ್ರೂರಿಗೆ ಆಗಮಿಸಿ ದ್ವಾದಶ ಜ್ಯೋತಿರ್ಲಿಂಗ ತೀರ್ಥಾಭಿಷೇಕದಲ್ಲಿ ಹಾಗೂ ನಂತರ ನಡೆಯುವ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಭಾಗವಹಿಸಿ ಪುನೀತರಾಗಬೇಕೆಂದು ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಮನವಿ ಮಾಡಿದ್ದಾರೆ.

Previous Post

ಆನೆ ಮೋನೆದ ದೇವೆರ್

Next Post

ಕೊಡವೂರು ಶಂಕರನಾರಾಯಣ ದೇವಸ್ಥಾನದ ಪವಿತ್ರ ಪಾಣಿ

Related Posts

ಮಲಬಾರ್ ಗೋಲ್ಡ್ ಡ್ ಉದ್ಯೋಗಾವಕಾಶ
news

ಮಲಬಾರ್ ಗೋಲ್ಡ್ ಡ್ ಉದ್ಯೋಗಾವಕಾಶ

September 15, 2026
ಕೊಡವೂರು ಶಂಕರನಾರಾಯಣ ದೇವಸ್ಥಾನದ ಪವಿತ್ರ ಪಾಣಿ
news

ಕೊಡವೂರು ಶಂಕರನಾರಾಯಣ ದೇವಸ್ಥಾನದ ಪವಿತ್ರ ಪಾಣಿ

September 14, 2026
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿದ ವರ್ಷದ ಮಹಾಸಭೆ.
news

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿದ ವರ್ಷದ ಮಹಾಸಭೆ.

September 13, 2026
ಗಣೇಶೋತ್ಸವ ಆಚರಣೆದ ಸೂಕ್ತ ಮಾರ್ಗಸೂಚಿ.
news

ಗಣೇಶೋತ್ಸವ ಆಚರಣೆದ ಸೂಕ್ತ ಮಾರ್ಗಸೂಚಿ.

September 12, 2026
Next Post
ಕೊಡವೂರು ಶಂಕರನಾರಾಯಣ ದೇವಸ್ಥಾನದ ಪವಿತ್ರ ಪಾಣಿ

ಕೊಡವೂರು ಶಂಕರನಾರಾಯಣ ದೇವಸ್ಥಾನದ ಪವಿತ್ರ ಪಾಣಿ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಮಲಬಾರ್ ಗೋಲ್ಡ್ ಡ್ ಉದ್ಯೋಗಾವಕಾಶ

ಮಲಬಾರ್ ಗೋಲ್ಡ್ ಡ್ ಉದ್ಯೋಗಾವಕಾಶ

September 15, 2026
ಕೊಡವೂರು ಶಂಕರನಾರಾಯಣ ದೇವಸ್ಥಾನದ ಪವಿತ್ರ ಪಾಣಿ

ಕೊಡವೂರು ಶಂಕರನಾರಾಯಣ ದೇವಸ್ಥಾನದ ಪವಿತ್ರ ಪಾಣಿ

September 14, 2026
ಸೆ.19 ಗ್ ಬಸ್ರೂರು ಡ್ ತುಳುವೇಶ್ವರಗ್ ಜ್ಯೋತಿರ್ಲಿಂಗ ತೀರ್ಥಾಭಿಷೇಕ.

ಸೆ.19 ಗ್ ಬಸ್ರೂರು ಡ್ ತುಳುವೇಶ್ವರಗ್ ಜ್ಯೋತಿರ್ಲಿಂಗ ತೀರ್ಥಾಭಿಷೇಕ.

September 14, 2026
ಆನೆ ಮೋನೆದ ದೇವೆರ್

ಆನೆ ಮೋನೆದ ದೇವೆರ್

September 13, 2026
ಉಚ್ಚಿಲ ದಸರಾದ ಲೆಪ್ಪೋಲೆ ಬುಡುಗಡೆ

ಉಚ್ಚಿಲ ದಸರಾದ ಲೆಪ್ಪೋಲೆ ಬುಡುಗಡೆ

September 13, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ