• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 





Home ದೈವ ದೇವೆರ್

ಶ್ರೀ ವಿಶ್ವಪ್ರಸನ್ನ ಶ್ರೀಪಾದೆರೆಗ್ ಗುರುವಂದನೆ

Tulunada Dhwani News Desk by Tulunada Dhwani News Desk
April 24, 2023
in ದೈವ ದೇವೆರ್
0
0
SHARES
5
VIEWS
Share on FacebookShare on TwitterShare on WhatsApp

????????????????????????????????????????????
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪೆರ್ಣಂಕಿಲ

ದಿನಾಂಕ 21-04-2023. ಮುಂಬೈ ಮಾಯಾ ನಗರಿಯಲ್ಲೊಂದು ಅದ್ಭುತ ಕಾರ್ಯಕ್ರಮ. ನಮ್ಮ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾನ್ವಿತ ಅಧ್ಯಕ್ಷರು ಮುಂಬೈಯ ಪ್ರಖ್ಯಾತ ಜ್ಯೋತಿಷ್ಯರೂ ಆಗಿರುವ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಹಾಗೂ ಪೆರ್ಣಂಕಿಲದ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ ನಮ್ಮ ಪೇಜಾವರ ಮಠದ ಪರಮ ಪೂಜ್ಯ ಯತಿಗಳಾಗಿರುವ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಷಷ್ಟ್ಯಬ್ದಿಯ ಗೌರವಾರ್ಥವಾಗಿ ಗುರುವಂದನೆಯ ಮಹಾ ಉತ್ಸವವನ್ನು ಆಯೋಜಿಸಲಾಗಿತ್ತು. ಶ್ರೀ ಗಾಮ್ ದೇವಿ ಶ್ರೀ ಅಂಬಿಕಾ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ, ವಿದ್ಯಾವಿಹಾರ್ ಇದರ ವಠಾರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪೇಜಾವರ ಶ್ರೀಗಳನ್ನು ವೇದ ಘೋಷ, ಮಂಗಳ ವಾದ್ಯ, ಚೆಂಡೆ ವಾದನದೊಂದಿಗೆ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಆಗಮಿಸಿದ ಅತಿಥಿ ಗಣ್ಯರು ಮತ್ತು ಗುರು ಭಕ್ತರು ಶ್ರೀಗಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ವಂದನೆ ಸಲ್ಲಿಸಿದರು. ಷಷ್ಟ್ಯಬ್ದಿಯ ಗೌರವಾರ್ಥವಾಗಿ ಪುಷ್ಪ ಪೇಟ, ಸಂಪಿಗೆಯ ಮಾಲೆ ಅರ್ಪಣೆಯೊಂದಿಗೆ ಗುರುವಂದನೆ ಸಲ್ಲಿಸಲಾಯಿತು. ಮಹಾರಾಷ್ಟ್ರದ ವಿಶೇಷ ಅತಿಥಿ ಗಣ್ಯರು ಮತ್ತು ಶ್ರೀಗಳ ಅಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗುರುಗಳು ಹಿಂದಿ ಭಾಷೆಯಲ್ಲಿಯೇ ನೆರೆದ ಗಣ್ಯರಿಗೆ ಆಶೀರ್ವಚನ ಮಾಡಿದರು.

ಗಣ್ಯ ಅತಿಥಿಗಳಾಗಿ ಮಹಾರಾಷ್ಟ್ರ ಸರಕಾರದ ಗೌರವಾನ್ವಿತ ಕಂದಾಯ ಮಂತ್ರಿಗಳಾದ ಶ್ರೀ ರಾದಾಕೃಷ್ಣ ವಿಖೇ ಪಾಟೀಲ್, ಮುಂಬೈ ಈಶಾನ್ಯದ ಸಂಸದರಾಗಿರುವ ಶ್ರೀ ಮನೋಜ್ ಕೋಟಕ್, ಹಟ್ಕನಂಗಲೇ ಸಂಸದರಾಗಿರುವ ಧೈರ್ಯಶೀಲ್ ಸಂಭಾಜಿರಾವ್ ಮಾನೆ, ಅಹ್ಮದ್ ನಗರ್ ಸಂಸದರಾಗಿರುವ ಸುಜಯ್ ವಿಖೇ ಪಾಟೀಲ್, ಶಾಸಕರಾಗಿರುವ ಪ್ರಕಾಶ್ ಪಾತೆರ್ ಪೆಕರ್, ಜಿಲ್ಲಾಧಿಕಾರಿಗಳಾಗಿರುವ ಮನೋಜ್ ಗೋಹಾಡ್ ಮತ್ತು ರಾಜೇಶ್ ಕಾಟ್ಕರ್, ಮುಂಬೈ ಇಂಡಿಯನ್ಸ್ ನ ಐಪಿಎಲ್ ಆಟಗಾರ ಧವಲ್ ಕುಲಕರ್ಣಿ, ಸಾಯಿಬಾಬ ಸಂಸ್ಥಾನ್ ಟ್ರಸ್ಟ್ನ ಅಧ್ಯಕ್ಷರೂ, ಹಾರ್ವೆ ಬಿಲ್ಡರ್ಸ್ ಮಾಲಕರಾಗಿರುವ ಸುರೇಶ್ ಹಾರ್ವೆ, ಇಡಿ ಆಫೀಸರ್ ಆಗರುವ ಮಹೇಶ್ ಪಾಟೀಲ್, ಮುಂಬೈ ಸೈಬರ್ ಸೆಲ್ನ ಡಿಸಿಪಿಯಾಗಿರುವ ಡಾ| ರಶ್ಮಿ ಕರಂದಿಕರ್ ಐಪಿಎಸ್, ಅದಾನಿ ಬಿಲ್ಡರ್ಸ್ನ ಪ್ರಥ್ವೀ ಚೌಹಾಣ್, ಕಾರ್ಪೋರೇಟರ್ ಗಳಾಗಿರುವ ಶ್ರೀಕಲಾ ಪಿಳ್ಳೈ ಮತ್ತು ಸುಪ್ರದಾ, ಯು ಮುಂಬಾದ ಪ್ರೋ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ, ಟೈಮ್ಸ್ ಆಫ್ ಇಂಡಿಯಾದ ಸಂಪಾದಕರಾಗಿರುವ ಸಚಿನ ಮಾಸ್ಟರ್, ಮುಂಬೈನ ಪ್ರಖ್ಯಾತ ವೆಡ್ಡಿಂಗ್ ಪ್ಲಾನರ್ ರಶ್ಮಿ ಸೈಗಲ್, ಸಲ್ಮಾನ್ ಖಾನ್ ಮ್ಯಾನೇಜರ್ ಆಗಿರುವ ಶಮಿರಾ ಮುಂತಾದ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು.

ಮುಂದಿನ ಅಕ್ಟೋಬರ್ 19ನೇ ತಾರೀಕಿನಂದು ಮುಂಬೈ ಭಕ್ತ ಜನರ ಅಪೇಕ್ಷೆಯ ಮೇರೆಗೆ ಪೂಜ್ಯ ಶ್ರೀಗಳಿಗೆ ಸ್ವರ್ಣ ಮತ್ತು ರಜತ ತುಲಾಭಾರದೊಂದಿಗೆ ಇದೇ ಕ್ಷೇತ್ರದಲ್ಲಿ ಗುರುವಂದನಮ್ ಕಾರ್ಯಕ್ರಮ ನಡೆಸುವ ಬಗ್ಗೆ ಪ್ರಸ್ತಾಪಿಸಲಾಗಿ ಎಲ್ಲರೂ ಬಹಳ ಆನಂದದಿಂದ ಮತ್ತು ಗೌರವದಿಂದ ಕಾರ್ಯಕ್ರಮ ಯಶಸ್ವೀ ಮಾಡುವ ಬಗ್ಗೆ ಸಮ್ಮತಿಸಿದರು. ಗುರುಗಳು ಕಾರ್ಯಕ್ರಮದ ಸಂಯೋಜನೆಯನ್ನು ಕಂಡು ಬಹಳ ಖುಷಿಪಟ್ಟರು. ಆಗಮಿಸಿದ ಎಲ್ಲಾ ಸದ್ಭಕ್ತರಿಗೆ ವೈವಿಧ್ಯಮಯ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಂತ್ರಪ್ತಿಯಿಂದ ಸೇವಿಸಿ ಖುಷಿಪಟ್ಟರು. ಯೋಜಿತ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

Previous Post

ಸಂವಿಧಾನೊನ್ ರಕ್ಷಣೆ ಮಲ್ಪುನಕ್ಲೆಗ್ ಓಟು ಪಾಡೊಡ್..

Next Post

ಡಿಕೆಶಿ ಉಡುಪಿಡ್ ಪಾದಯಾತ್ರೆ

Related Posts

ಕುಂಜಾರು ಗಿರಿ ಶ್ರೀ ದುರ್ಗೆನ ಸನ್ನಿಧಿಡ್ ಅದಮಾರು ಶ್ರೀ.
ದೈವ ದೇವೆರ್

ಕುಂಜಾರು ಗಿರಿ ಶ್ರೀ ದುರ್ಗೆನ ಸನ್ನಿಧಿಡ್ ಅದಮಾರು ಶ್ರೀ.

July 21, 2026
ಸನ್ಯಾಸಿಮಠ ಪೂರ್ವಭಾವಿ ಸಭೆ
ದೈವ ದೇವೆರ್

ಸನ್ಯಾಸಿಮಠ ಪೂರ್ವಭಾವಿ ಸಭೆ

July 20, 2026
ಅಂಬಲಪಾಡಿದಪ್ಪೆಗ್ ಪೂತಲಂಕಾರ
ದೈವ ದೇವೆರ್

ಅಂಬಲಪಾಡಿದಪ್ಪೆಗ್ ಪೂತಲಂಕಾರ

July 17, 2026
ಶ್ರೀ ಗಣೇಶೋತ್ಸವ ಸಮಿತಿ ಮಲ್ಪೆ
ದೈವ ದೇವೆರ್

ಶ್ರೀ ಗಣೇಶೋತ್ಸವ ಸಮಿತಿ ಮಲ್ಪೆ

July 17, 2026
Next Post
ಡಿಕೆಶಿ ಉಡುಪಿಡ್ ಪಾದಯಾತ್ರೆ

ಡಿಕೆಶಿ ಉಡುಪಿಡ್ ಪಾದಯಾತ್ರೆ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಎಲ್ಲೆ ಕುಡ್ಲ ಡ್ ಶಾಲೆಗ್ ರಜೆ

ಎಲ್ಲೆ ಶಾಲೆಗ್ ರಜೆ

July 24, 2026
ಸಿರಿ ತುಳುವ ಚಾವಡಿ ಒಡಿಪು

ಸಿರಿ ತುಳುವ ಚಾವಡಿ ಒಡಿಪು

July 24, 2026
ಸಿರಿ ತುಳುವ ಚಾವಡಿ ಒಡಿಪು

ಸಿರಿ ತುಳುವ ಚಾವಡಿ ಒಡಿಪು

July 24, 2026
ಎನ್ ಐಟಿಕೆಗ್ ಸಮಗ್ರ ಚಾಂಪಿಯನ್

ಎನ್ ಐಟಿಕೆಗ್ ಸಮಗ್ರ ಚಾಂಪಿಯನ್

July 24, 2026
ಶ್ರೀ ಧರ್ಮಸ್ಥಳ ಭಜನಾ ಪರಿಷತ್

ಶ್ರೀ ಧರ್ಮಸ್ಥಳ ಭಜನಾ ಪರಿಷತ್

July 24, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ