• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 



Home news

ವನಮಹೋತ್ಸವ

Tulunada Dhwani by Tulunada Dhwani
July 20, 2026
in news
0
ವನಮಹೋತ್ಸವ
0
SHARES
0
VIEWS
Share on FacebookShare on TwitterShare on WhatsApp

*ವನಮಹೋತ್ಸವ, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ*

ಪರ್ಕಳ, ಜು. 18: ರೋಟರಿ ಐಸಿರಿ ಪರ್ಕಳ ಹಾಗೂ ಅದರ ಸಮುದಾಯ ಘಟಕ ಆರ್‌ಸಿಸಿ ಐಸಿರಿ ವತಿಯಿಂದ ಶನಿವಾರ ಪರಿಸರ ಸಂರಕ್ಷಣೆ ಮತ್ತು ಸಮಾಜಸೇವೆಗೆ ಒತ್ತು ನೀಡುವ ವನಮಹೋತ್ಸವ ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಮತ್ತು ಅಗತ್ಯ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಗಳು ನಡೆಯಿತು.

ಪರ್ಕಳ ಸಮೀಪದ ಕಬ್ಯಾಡಿಯ ಪ್ರಭಾವನ ಬಳಿಯ ಐಸಿರಿ ಸಸ್ಯವನದಲ್ಲಿ ನಡೆದ ವನಮಹೋತ್ಸವದಲ್ಲಿ ನೆರಳಿನ ಆಶ್ರಯ ನೀಡುವ ವಿವಿಧ ತಳಿಯ,  ಉತ್ತಮ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಕ್ರೀಡಾ ಸಂಯೋಜಕ ರೊ. ಅಶೋಕ್ ನಾಯಕ್ ಅವರು ಸೀಡ್ ಬಾಲ್ಸ್‌ಗಳ ತಯಾರಿಕೆ, ಬಳಕೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅವುಗಳ ಮಹತ್ವದ ಕುರಿತು ಮಾಹಿತಿ ನೀಡಿದರು.

ರೋಟರಿ ಐಸಿರಿಯ ಸ್ಥಾಪಕ ಅಧ್ಯಕ್ಷ ಹಾಗೂ ಸಮುದಾಯಸೇವಾ ನಿರ್ದೇಶಕ ರೊ. ಪ್ರಭಾಕರ ಶೆಟ್ಟಿ ಕೆ. ಅವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮುಂದಿನ ಪೀಳಿಗೆಗಾಗಿ ಹಸಿರು ಪರಿಸರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸಬೇಕೆಂದರು.

ಬಳಿಕ ಸ್ಥಳೀಯ ಅಂಗನವಾಡಿಯ ಪುಟಾಣಿ ಮಕ್ಕಳಿಗೆ ಸಮವಸ್ತ್ರ, ನೋಟ್‌ಪುಸ್ತಕ, ವಿವಿಧ ಸ್ಟೇಷನರಿ ಸಾಮಗ್ರಿ ಹಾಗೂ ಕುಳಿತುಕೊಳ್ಳಲು ಟೇಬಲ್‌ಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಲೀಡರ್‌ಶಿಪ್ ಇನ್‌ಸ್ಟಿಟ್ಯೂಟ್ ಜಿಲ್ಲಾ ಸಭಾಪತಿ ರೊ. ಮಂಜುನಾಥ ಉಪಾಧ್ಯ ಅವರು ಶಿಕ್ಷಣ, ಮಕ್ಕಳ ಕಲ್ಯಾಣ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗಣ್ಯರು ರೊ. ಪ್ರಭಾಕರ ಶೆಟ್ಟಿ ಕೆ. ಅವರು ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮಗಳಲ್ಲಿ ರೋಟರಿ ಐಸಿರಿ ಅಧ್ಯಕ್ಷ ರೊ. ಸಂದೀಪ್ ಕುಮಾರ್, ಸಮುದಾಯದಳ ಸಂಯೋಜಕ ರೊ. ಸುಕೇಶ್ ಕುಂದರ್, ಕ್ರೀಡಾ ಸಂಯೋಜಕ ರೊ. ಅಶೋಕ್ ನಾಯಕ್, ರೋಟರಿ ಐಸಿರಿ ಕಾರ್ಯದರ್ಶಿ ರೊ. ರಾಜೇಶ್ ಡಿ. ಶೆಣೈ, ಆರ್‌ಸಿಸಿ ಐಸಿರಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ನಾಯ್ಕ್, ಕಾರ್ಯದರ್ಶಿ ಶ್ರೀಮತಿ ಶಾರದಾ ಎಸ್., ಅಂಗನವಾಡಿ ಸೂಪರ್ವೈಸರ್ ಶ್ರೀಮತಿ ಶೈಲಾ, ಶಿಕ್ಷಕಿ ಶ್ರೀಮತಿ ಭಾರತಿ, ಸಹಾಯಕಿ ಶ್ರೀಮತಿ ಜ್ಯೋತಿ, ಸದಸ್ಯರು, ಪೋಷಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Previous Post

ಎಲ್ಲೆ ಕುಡ್ಲ ಡ್ ಶಾಲೆಗ್ ರಜೆ

Next Post

ಲಯನ್ಸ್ ಕ್ಲಬ್ ಯುಕ್ತಿದ ಪದಗ್ರಹಣ

Related Posts

ಮಸಾಲೆ ತಯಾರಿಕಾ ಘಟಕ
news

ಮಸಾಲೆ ತಯಾರಿಕಾ ಘಟಕ

August 16, 2026
ಸಮುದಾಯದ ನಿಯಮ ಪಾಲನೆ.
news

ಸಮುದಾಯದ ನಿಯಮ ಪಾಲನೆ.

August 16, 2026
ಮೊಗವೀರ ಯುವ ಸಂಘಟನೆ
news

ಮೊಗವೀರ ಯುವ ಸಂಘಟನೆ

August 15, 2026
ಆಳ್ವಾಸ್ ಕಾಲೇಜಿಡ್ ತುಳುಕ್ ಮಾನ್ಯತೆ
news

ಆಳ್ವಾಸ್ ಕಾಲೇಜಿಡ್ ತುಳುಕ್ ಮಾನ್ಯತೆ

August 15, 2026
Next Post
ಲಯನ್ಸ್ ಕ್ಲಬ್ ಯುಕ್ತಿದ ಪದಗ್ರಹಣ

ಲಯನ್ಸ್ ಕ್ಲಬ್ ಯುಕ್ತಿದ ಪದಗ್ರಹಣ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಮಸಾಲೆ ತಯಾರಿಕಾ ಘಟಕ

ಮಸಾಲೆ ತಯಾರಿಕಾ ಘಟಕ

August 16, 2026
ಸಮುದಾಯದ ನಿಯಮ ಪಾಲನೆ.

ಸಮುದಾಯದ ನಿಯಮ ಪಾಲನೆ.

August 16, 2026
ಮೊಗವೀರ ಯುವ ಸಂಘಟನೆ

ಮೊಗವೀರ ಯುವ ಸಂಘಟನೆ

August 15, 2026
ಆಳ್ವಾಸ್ ಕಾಲೇಜಿಡ್ ತುಳುಕ್ ಮಾನ್ಯತೆ

ಆಳ್ವಾಸ್ ಕಾಲೇಜಿಡ್ ತುಳುಕ್ ಮಾನ್ಯತೆ

August 15, 2026
ಬಡಗಬೆಟ್ಟು ಸೊಸೈಟಿ ಸ್ವಾತಂತ್ರ್ಯ

ಬಡಗಬೆಟ್ಟು ಸೊಸೈಟಿ ಸ್ವಾತಂತ್ರ್ಯ

August 15, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ